ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸ್ಕೂಲ್ ಬಸ್

 ಸ್ಕೂಲ್ ಬಸ್

ನಮ್ಮ ಭಾರತೀ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸ್ಕೂಲ್ ಬಸ್ ಬಂದಿದ್ದು ಇದಕ್ಕೆ ಕರ್ಣಾಟಕ ಬ್ಯಾಂಕ್ 10 ಲಕ್ಷ ರೂ. ಮತ್ತು ಶ್ರೀಮತಿ ಸುಭದ್ರಾ ಭಟ್ ಅವರು 5 ಲಕ್ಷ ರೂ.ಗಳನ್ನು ನೀಡಿದ್ದಾರೆ. ಶ್ರೀಚಕ್ರ ಪೂಜೆ ಸಂದರ್ಭ ನಮ್ಮ ಬಸ್ಸಿಗೂ ಪೂಜೆ ನೆರವೇರಿದೆ.

ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅನುಗ್ರಹ ಮತ್ತು ಆಶೀರ್ವಾದ ನಮಗೆಲ್ಲರಿಗೂ ಇರಲಿ ಮತ್ತು ಬಸ್ ಸದುಪಯೋಗವಾಗಲಿ ಎಂದು ಬೇಡಿಕೊಳ್ಳುತ್ತೇವೆ.

Highslide for Wordpress Plugin