ಪ್ರೇರಣಾ – 2018

             ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾ ನೇತೃತ್ವದಲ್ಲಿ ಉಂಡೆಮನೆ ದಿ.ಶಂಭು ಶರ್ಮ ಪ್ರತಿಷ್ಠಾನದ ವತಿಯಿಂದ ಶ್ರೀ ಭಾರತೀ ಪದವಿ ಪೂರ್ವ ಕಾಲೆಜಿನ  ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ತರಬೇತಿ ಏರ್ಪಡಿಸಲಾಯಿತು.

ಶಿಕ್ಷಣ ಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಅವರು ತರಬೇತಿ ನೀಡಿದರು.

ಕಾರ್ಯಗಾರದಲ್ಲಿ ಮಕ್ಕಳಿಗೆ ಪರೀಕ್ಷಾ ಸಿದ್ದತೆ, ಪರೀಕ್ಷೆಗೆ ಒದುವ ವಿಧಾನ, ಪರೀಕ್ಷೆ ಬರೆಯುವ ರೀತಿ ,ಕಲಿಕೆಯ ವಿಧಾನ ಮತ್ತು ಪಿಯುಸಿ ನಂತರ ಮುಂದಿರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚಟುವಟಿಕೆಗಳ ಮುಲಕ ವಿವರಿಸಿದರು. ಪ್ರಾಧ್ಯಾಪಿಕೆ ಶ್ರೀಮತಿ ಮಾಧವಿ ಸ್ವಾಗತಿಸಿದರು . ಕೋಆರ್ಡಿನೇಟರ್ ಅನಂತನಾರಾಯಣ ಪದಕಣ್ಣಾಯ ವಂದಿಸಿದರು.

 

 

Highslide for Wordpress Plugin