ಪ್ಯೂರಿಫೈಯರ್ ಅಳವಡಿಕೆ

ನಂತೂರು ಜು.30 : ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪ್ರೌಢಶಾಲೆ-ಪಿಯುಸಿ ವಿಭಾಗಕ್ಕೆ 36೦೦೦ ರೂ.ಗಳಿಗೂ ಅಧಿಕ ವೆಚ್ಚದ ವಾಟರ್ ಪ್ಯೂರಿಫೈಯರನ್ನು ಉದಾರವಾಗಿ ನೀಡಲಾಯಿತು. ಪ್ಯೂರಿಫೈಯರನ್ನು ಶನಿವಾರ ಶ್ರೀರಾಮಚಂದ್ರಾಪುರ ಮಠದ ಆರೋಗ್ಯ ವಿಭಾಗದ ಕಾರ್ಯದರ್ಶಿ ಡಾ.ರಾಜೇಶ್ ಪಾದೆಕಲ್ ಅವರು ಉದ್ಘಾಟಿಸಿದರು. ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್, ಪಿಯುಸಿ ವಿಭಾಗದ ಪ್ರಾಂಶುಪಾಲೆ ವಿದ್ಯಾ ಭಟ್ ಉಪಸ್ಥಿತರಿದ್ದರು.

Highslide for Wordpress Plugin