ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು : ಯುವ ದಿನಾಚರಣೆ

ನಂತೂರು, ಜ.12 : ದಿನಾಂಕ 12.01.2023 ರಂದು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಯುವ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಾದ ವೇದ ಪ್ರಕಾಶ್ ಮತ್ತು ಅಮೃತಲಕ್ಷ್ಮಿ ಇವರು ಯುವಜನತೆಗೆ ವಿವೇಕಾನಂದರು ನೀಡಿರುವ ಸಂದೇಶಗಳ ಕುರಿತು ತಿಳಿಸಿದರು.

 

Highslide for Wordpress Plugin