ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಜಯವಾಣಿ ಪತ್ರಿಕೆಯ ವಿತರಣೆ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿವಿಧ ವಿಷಯಗಳ ಪ್ರಶ್ನೋತ್ತರಗಳನ್ನು ವಿಜಯವಾಣಿ ಪತ್ರಿಕೆ ನೀಡುತ್ತಿದೆ. ಅದು ನಮ್ಮ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲೆಂದು ಸರೋಜಿನಿ ಪ್ರತಿಷ್ಠಾನದ ಡಾ.ಮುರಳೀಮೋಹನ ಚೂಂತಾರು ಅವರು ವಿಜಯವಾಣಿ ಪತ್ರಿಕೆಯನ್ನು ಒದಗಿಸಿಕೊಟ್ಟಿದ್ದಾರೆ. ಅದು ಸತತ ಮೂರು ತಿಂಗಳು ಮಕ್ಕಳ ಕೈಗೆ ಸಿಗಲಿದೆ.

ಡಾ.ಮುರಳಿಮೋಹನ ಚೂಂತಾರು ಅವರಿಗೆ ಸಂಸ್ಥೆಯ ಪರವಾಗಿ ಹಾರ್ದಿಕ ಧನ್ಯವಾದಗಳು.

Highslide for Wordpress Plugin